ಪಾಟ್ನಾ: ಬಿಹಾರ ರಾಜ್ಯದ ಬಂಕಾದ ಛತ್ರಪಾಲ್ ನಲ್ಲಿ ವ್ಯಕ್ತಿ ತನ್ನ ಪತ್ನಿ ಮರಣದ ನಂತರ ಅತ್ತೆಯ...
ಡಾರ್ಜಿಲಿಂಗ್: ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಟಿಎಂಸಿ...
ಹೈದ್ರಾಬಾದ್: ಗೃಹ ಸಚಿವ ಅಮಿತ್ ಶಾ ಅವರ ವಿಡಿಯೋ ತಿರುಚಿದ ಆರೋಪದ ಮೇಲೆ...
ನಿಮ್ಮಲ್ಲಿ ಜನ ಯಾವಾಗ ಆತ್ಮವಿಶ್ವಾಸ ಮತ್ತು ಭರವಸೆಯನ್ನು ಇಡುತ್ತಾರೆಂದರೆ, ನೀವು ನಿಮ್ಮಲ್ಲಿ ಅವನ್ನು ಹೊಂದಿದಾಗ
ಮಾತ್ರ. ನಿಮ್ಮ ಬಗ್ಗೆ ನಿಮಗೇ ಭರವಸೆ ಇಲ್ಲದಿದ್ದರೆ ಬೇರೆಯವರಾದರೂ ಹೇಗೆ ನಿಮ್ಮನ್ನು ನಂಬುತ್ತಾರೆ. ಯಾವತ್ತೂ ನಿಮ್ಮ
ಬಗ್ಗೆ ಭರವಸೆ, ವಿಶ್ವಾಸ ಇರಲಿ.
ದೇವರು ಇದ್ದಾನೋ, ಇಲ್ಲವೋ ಎಂಬುದನ್ನು ತಿಳಿಯುವ ಪ್ರಶಸ್ತ ದಿನ ಅಂದ್ರೆ ಪರೀಕ್ಷೆ ದಿನ. ನಾಸ್ತಿಕರೂ ದೇವರಿಗೆ ಕೈ ಮುಗಿದು ಮನೆ ಬಿಡುತ್ತಾರೆ.
ಏನ್ಲಾ? ಯಡ್ಯೂರಪ್ನವ್ರ ಸರ್ಕಾಾರ ಹಂಡ್ರೆಡ್ ಡೇಸಂತೇ?
ಅಯ್ಯೋ ಅವರ ಪಿಚ್ಚರಲ್ಲಿ ಬರಿ ವಿಲನ್ಗಳೇ ಅವರಂತೆ ಕಣ್ಲಾ!